ಯುಎಇಶಾರ್ಜಾ: ಯುಎಇ ಸೋಶಿಯಲ್ ಮೀಡಿಯಾ ಕ್ರಿಕೆಟ್ ಪಂದ್ಯಾಟದಲ್ಲಿ ಟ್ರೋಫಿ...

ಶಾರ್ಜಾ: ಯುಎಇ ಸೋಶಿಯಲ್ ಮೀಡಿಯಾ ಕ್ರಿಕೆಟ್ ಪಂದ್ಯಾಟದಲ್ಲಿ ಟ್ರೋಫಿ ಗೆದ್ದುಕೊಂಡ ಜನೂಬ್ ಫಿಟ್ನೆಸ್ ತಂಡ

ಶಾರ್ಜಾ: ಇಲ್ಲಿನ ಸ್ಕೈಲೈನ್ ಯೂನಿವರ್ಸಿಟಿ ಮೈದಾನದಲ್ಲಿ ನಡೆದ ಯುಎಇ ಸೋಶಿಯಲ್ ಮೀಡಿಯಾ ಕ್ರಿಕೆಟ್ ಪಂದ್ಯಾಟದಲ್ಲಿ ಅಶರನ್ಸ್ ತಂಡವನ್ನು ಫೈನಲ್ ಪಂದ್ಯಾಟದಲ್ಲಿ ಸೋಲಿಸುವ ಮೂಲಕ ಜನೂಬ್ ಫಿಟ್ನೆಸ್ ತಂಡ ಟ್ರೋಫಿ ಗೆದ್ದುಕೊಂಡಿತು.

ಸೋಶಿಯಲ್ ಮೀಡಿಯಾ ವಿಡಿಯೋ ಬ್ಲಾಗರ್ ತಂಡವಾದ ಸೋಶಿಯಲ್ ಮೀಡಿಯಾ ಫ್ರೆಂಡ್ಸ್ ನ ವತಿಯಿಂದ ಈ ಟೂರ್ನಮೆಂಟ್ ‘ನ್ನು ಆಯೋಜಿಸಲಾಗಿತ್ತು.

ಜೆನೂಬ್, ಅಜರನ್ಸ್, ಎನ್ 7 ಮತ್ತು ಕ್ರಾಬ್ ಮೀಡಿಯಾ ತಂಡಗಳು ಈ ಪಂದ್ಯಾಕೂಟದಲ್ಲಿ ಸೆಣಸಾಟ ನಡೆಸಿತು. ಫೈನಲ್ ಪಂದ್ಯಾಟದಲ್ಲಿ ಜೆನೂಬ್ ತಂಡದ ಸೂರಜ್ ಮಾನ್ ಆಫ್ ದ ಮ್ಯಾಚ್ ಪಡೆದರು. ಮ್ಯಾನ್ ಆಫ್ ದ ಸಿರೀಸ್ ಟ್ರೋಫಿಯನ್ನು ಅಜರನ್ಸಿನ ಸಫ್ವಾನ್ ಹಾಗೂ ಶ್ರೇಷ್ಠ ಬೌಲರ್ ಟ್ರೋಫಿಯನ್ನು ಜೆನೂಬ್ ಫಿಟ್ನೆಸಿನ ಅಫ್ಶಾದ್ ಪಡೆದುಕೊಂಡರು.

ಶಫೀಲ್ ಕಣ್ಣೂರ್, ಸಹೀರ್ ವಿಳಯಿಲ್, ಜಲೀಲ್ ಹೆಂತಾರ್ ಮಂಗಳೂರು, ಮುನೀರ್ ಕಲ್ಪಕಂಜೇರಿ, ಹಾಶಿಂ, ಶಾಹಿದ್ ಮಾನಿಕ್ಕೋತ್, ಅಸ್ಹರ್, ರಿಯಾಸ್ ಪಪ್ಪನ್, ಸಾಯಿ ಕೋಟ್ಟಕ್ಕಲ್, ಯೂಸುಫ್ ಕಾರಕ್ಕಾಡ್, ನಿಯಾಸ್ ಎನ್ ಸೆವೆನ್, ಅಬ್ದುಲ್ ರಹಿಮಾನ್ ಮತ್ತು ಜುಬೇರ್ ಮುಂತಾದವರು ಪದ್ಯಾಟಕ್ಕೆ ಸಹಕಾರ ನೀಡಿದರು. ಪ್ರಶಸ್ತ ಸಿನಿಮಾ ನಟ ರಿಯಾಸ್ ಖಾನ್ ವಿಜೇತ ತಂಡಕ್ಕೆ ಟ್ರೋಫಿಯನ್ನು ನೀಡಿದರು.

Hot this week

ಯಕ್ಷಗಾನ ಕಲಾವಿದ ವಾಸು ಬಾಯರುಗೆ ‘ವಿಶೇಷ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ’

ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ (YAKU)ಯು ತವರೂರು ತಿರುಗಾಟದಲ್ಲಿ...

ಕನ್ನಡ ಸಂಘ ಬಹರೈನ್ ವತಿಯಿಂದ ಯಶಸ್ವಿಯಾಗಿ ಮೂಡಿಬಂದ ‘KSB ಐಕ್ಯತಾ ಪಾದಯಾತ್ರೆ ಹಾಗೂ ನಿಷ್ಠಾ ಪ್ರತಿಜ್ಞೆ ಸಹಿ’ ಕಾರ್ಯಕ್ರಮ

ಮನಾಮ(ಬಹರೈನ್): ಕನ್ನಡ ಸಂಘ ಬಹರೈನ್ ವತಿಯಿಂದ ವಾಟರ್ ಗಾರ್ಡನ್, ಗುಫೂಲ್ ನಲ್ಲಿ...

ಖತರ್‌ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಭಾರತೀಯ ರಾಯಭಾರ ಕಚೇರಿಯ ಸಂಪೂರ್ಣ ಆಡಳಿತಾತ್ಮಕ ಬೆಂಬಲ: ಹರೀಶ್ ಪಾಂಡೆ

ದೋಹಾ: ಖತರ್‌ನಲ್ಲಿರುವ ಕನ್ನಡ ಮಾತನಾಡುವ ಅನಿವಾಸಿ ಭಾರತೀಯರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ...

ದುಬೈ; ನವೆಂಬರ್ 1ರಂದು 71ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾದ ಕರ್ನಾಟಕ ಸಂಘ ದುಬೈ

ದುಬೈ: ಯುಎಇಯಲ್ಲಿರುವ ಕನ್ನಡಿಗರ ಅತಿದೊಡ್ಡ ಮತ್ತು ಅತ್ಯಂತ ಹಳೆಯ ಸಂಘಟನೆಯಾದ ಕರ್ನಾಟಕ...

ಕನ್ನಡ ಕಲಿಕೆಯ ಜೊತೆ ಖತರ್‌ನ ಸ್ಥಳೀಯ ಸಮುದಾಯದಲ್ಲಿ ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ ಆದ್ಯತೆ ನೀಡಿ: ಭಾರತೀಯ ರಾಯಭಾರಿ ವಿಪುಲ್ ಮನವಿ

ದೋಹಾ: ಖತರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸಂಸ್ಥೆಯಾದ ‘ಕರ್ನಾಟಕ ಸಂಘ...

Related Articles

Popular Categories