Top Newsಅದಾನಿ ಗ್ರೂಪ್‌ ವಿರುದ್ಧದ ದೋಷಾರೋಪಣೆ ʼಅಮೆರಿಕನ್‌ ಅತಿಕ್ರಮಣʼ: ನಾರ್ವೆ...

ಅದಾನಿ ಗ್ರೂಪ್‌ ವಿರುದ್ಧದ ದೋಷಾರೋಪಣೆ ʼಅಮೆರಿಕನ್‌ ಅತಿಕ್ರಮಣʼ: ನಾರ್ವೆ ಮಾಜಿ ಸಚಿವ

“ಅದಾನಿ ಗ್ರೂಪ್ ಅಧಿಕಾರಿಗಳ ವಿರುದ್ಧದ ಯುಎಸ್ ಡಿಪಾರ್ಟ್ ಮೆಂಟ್ ಆಫ್ ಜಸ್ಟೀಸ್ ದೋಷಾರೋಪಣೆಯು ʼಸಂಪೂರ್ಣ ಅಮೆರಿಕನ್ ಅತಿಕ್ರಮಣʼ ಹೊರತು ಬೇರೇನೂ ಅಲ್ಲ. ಎಲ್ಲ ಕೊನೆಗೊಂಡ ಮೇಲೆ ಅದಾನಿ ಸಮೂಹ ಸಂಸ್ಥೆ  ಬಲಶಾಲಿಯಾಗಿ ಹಿಂದಿರುಗಲಿದೆ” ಎಂದು ನಾರ್ವೆಯ ಮಾಜಿ ಪರಿಸರ ಸಚಿವ ಎರಿಕ್‌ ಸೊಲ್ಹೀಮ್‌ ಹೇಳಿದ್ದಾರೆ.

ಅಮೆರಿಕಾಗೆ ಅದಾನಿ ಗ್ರೂಪ್‌ ಬಗ್ಗೆ ದೂರುಗಳಿದ್ದರೆ, ಅದು ಮೊದಲು ಭಾರತ ಸರ್ಕಾರದ ಗಮನಕ್ಕೆ ತರಬೇಕು. ನಂತರ ಪ್ರಕರಣ ಭಾರತದ ನ್ಯಾಯಾಂಗದ ಭಾಗವಾಗಬೇಕು ಹೊರತು ಅಮೆರಿಕನ್‌ ನ್ಯಾಯಾಲಯದ್ದಲ್ಲ ಹಿರಿಯ ರಾಜತಾಂತ್ರಿಕರೂ ಆಗಿರುವ ಸೊಲ್ಹೀಮ್‌ ಐಎಎನ್‌ ಎಸ್‌ ಸಂದರ್ಶನದಲ್ಲಿ ಹೇಳಿದ್ದಾರೆ.

“ಅದಾನಿ ಗ್ರೂಪ್‌ ಗೆ ಹಲವು ಸೌರ ಹಾಗೂ ಗಾಳಿಗೆ ಸಂಬಂಧಿಸಿದ ಹಲವು ಯೋಜನೆಗಳಿವೆ. ಇವುಗಳನ್ನು ಭಾರತದ ಹಲವು ರಾಜ್ಯಗಳು ಮತ್ತು ವಿದೇಶಗಳಲ್ಲಿ ಈ ನಿಟ್ಟಿನ ಹೂಡಿಕೆಗಳನ್ನು ಮಾಡುವ ಸಾಧ್ಯತೆ ಇದೆ. ಅಮೆರಿಕದಲ್ಲಿ 10 ಶತಕೋಟಿ ಡಾಲರ್‌ ಹೂಡಿಕೆ ಮಾಡುವುದಾಗಿ ಈಗಾಗಲೇ ಗ್ರೂಪ್‌ ಘೋಷಿಸಿದೆ. ಇಂತಹ ದೋಷಾರೋಪಣೆಗಳಿಂದ ಈ ಯೋಜನೆಯ ಉದ್ದೇಶಗಳಿಗೆ ಹಾನಿಯಾಗುತ್ತದೆ” ಎಂದವರು ಹೇಳಿದ್ದಾರೆ.

Hot this week

Yakshagana staged in English for the first time in Europe, show held in Belgium

Brussels: Yakshagana, the traditional theatre form from coastal Karnataka,...

ದಮ್ಮಾಮ್‌ನಲ್ಲಿ ‘ಅಖ್ವಾ’ದಿಂದ ಅದ್ಧೂರಿ ‘ಫ್ಯಾಮಿಲಿ ಮುಲಾಖಾತ್’; ಸಂಭ್ರಮಿಸಿದ ಮಕ್ಕಳು, ಹಿರಿಯರು

ದಮ್ಮಾಮ್ (ಸೌದಿ ಅರೇಬಿಯಾ): ಇಲ್ಲಿನ ಮುಳೂರು ಜಮಾತ್‌ನ ಅನಿವಾಸಿ ಕನ್ನಡಿಗರ ಒಕ್ಕೂಟವಾದ...

ಅಮೇರಿಕ; ‘ಆಟಾ’ ವತಿಯಿಂದ ‘ಬಿಸು ಪರ್ಬ 2026’ ಆಚರಣೆ: ತುಳು ಲಿಪಿ ತರಗತಿಗೆ ಚಾಲನೆ

ಉತ್ತರ ಅಮೇರಿಕ: ಅಖಿಲ ಅಮೆರಿಕಾ ತುಳು ಅಸೋಸಿಯೇಷನ್ (ಆಟಾ) ವತಿಯಿಂದ ಏಪ್ರಿಲ್...

ಅಟ್ಲಾಂಟ ಕನ್ನಡಿಗರಿಂದ ಯುಗಾದಿ-ಹೊಸ ತೊಡಕು ಆಚರಣೆ

ಅಟ್ಲಾಂಟ ಕನ್ನಡಿಗರು ಯುಗಾದಿಯನ್ನು ಏಪ್ರಿಲ್ 11 ಹಾಗೂ ಹೊಸತೊಡಕು ಹಬ್ಬವನ್ನು ಏಪ್ರಿಲ್...

ಖತರ್‌ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕಾರ

ದೋಹಾ(ಖತರ್):ಕರ್ನಾಟಕ ಸಂಘ ಖತರ್‌ನ 2026–2028 ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು...

Related Articles

Popular Categories